ಪೋಸ್ಟ್‌ಗಳು

ವ್ಯಕ್ತಿಯ ಅನುಭವದ ಆಧಾರದಲ್ಲಿ ಮೂಡಿದ

 ವ್ಯಕ್ತಿಯ ಅನುಭವದ ಆಧಾರದಲ್ಲಿ ಮೂಡಿದ ತತ್ವ ಸಿದ್ಧಾಂತಗಳು ಆತನ ಜೀವನಕ್ಕೆ ಸಾರ್ಥಕತೆ ತರುತ್ತದೆ, ಬದುಕಿನ ಪ್ರತಿ ಹಂತದಲ್ಲೂ ತತ್ವ ವಿಚಾರಗಳನ್ನು ಮತಿಸುತ್ತಾ, ದೋಷಗಳನ್ನು ಕಳಚಿಕೊಳ್ಳುತ್ತಾ ಜೀವನ ಯಾತ್ರೆಯಲ್ಲಿ ಮುಂದೆ ಸಾಗುವವನೇ ನಿಜ ಸಾಧಕ...  ಆತನ ಪಯಣವು ನಿರಂತರವಾಗಿ ಗುರಿಯನ್ನು ತಲುಪುತ್ತದೆ...

ನುಡಿಮುತ್ತು : ಅಡೆತಡೆಗಳೇ ಇಲ್ಲದ ದಾರಿಯೊಂದಿದ್ದರೆ,

 ಅಡೆತಡೆಗಳೇ ಇಲ್ಲದ ದಾರಿಯೊಂದಿದ್ದರೆ,, ಬಹುಶಃ ಅದು ನಿಮ್ಮನ್ನು ಎಲ್ಲಿಯೂ ಕರೆದೊಯ್ಯುವುದಿಲ್ಲ...

ನುಡಿಮುತ್ತು.

ಅದೃಷ್ಟ ಹಾಗು ಪರಿಶ್ರಮದಲ್ಲಿರುವ ಒಂದು ವ್ಯತ್ಯಾಸವೆಂದರೆ ಅದೃಷ್ಟ ಕೇವಲ ಬರೆದುದನ್ನು ಕೊಡಿಸುತ್ತದೆ. ಆದರೆ ಪರಿಶ್ರಮ ಬರೆಸಲಾಗದಷ್ಟನ್ನೂ ಕೊಡಿಸುತ್ತದೆ.

ನುಡಿಮುತ್ತು.: ನಾವು ಎಷ್ಟು ಬೇಕಾದರೂ ನೆಪಗಳನ್ನು ಹೇಳಬಹುದು

ನಾವು ಎಷ್ಟು ಬೇಕಾದರೂ ನೆಪಗಳನ್ನು ಹೇಳಬಹುದು. ಪದೇ ಪದೆ ನೆಪಗಳನ್ನು ಹೇಳಬಹುದು. ಆದರೆ ಸದಾವಕಾಶಗಳು ಮಾತ್ರ ಪದೇ ಪದೆ ಬರುವುದಿಲ್ಲ. ಅವು ಒಂದು ಅಥವಾ ಎರಡು ಸಲ ಮಾತ್ರ ಬರುತ್ತವೆ. ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು

Poster

ಇಮೇಜ್

Regrets

ಇಮೇಜ್

Bhagwat Gita

ಇಮೇಜ್